,

ಜೆಸ್ಕಾಂ ಜಾಗೃತಿ ಸಿಪಿಸಿ ವೀರೇಶ್ ಗೆ ಉತ್ತಮ ಸೇವಾ ಪ್ರಮಾಣ ಪತ್ರ ಪ್ರಶಸ್ತಿ ಪ್ರದಾನ

ಬಳ್ಳಾರಿ, ಮೇ 26: ನಗರದ ಜೆಸ್ಕಾಂ ಜಾಗೃತಿದಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಪಿಸಿ (ಪೊಲೀಸ್ ಕಾನ್ ಸ್ಟೇಬಲ್) ವೀರೇಶ್ ಅವರಿಗೆ ಉತ್ತಮ ಸೇವಾ ಪ್ರಮಾಣ ಪತ್ರ ಪ್ರಶಸ್ತಿ ದೊರೆತಿದೆ. ಉತ್ತಮ ನ್ಯಾಯಾಲಯ ಕರ್ತವ್ಯ ನಿರ್ವಹಣೆ ಹಾಗೂ ಅತೀ ಹೆಚ್ಚು ಕೇಸು ರಿಕವರಿ ಮಾಡಿರುವ ಗಮನಾರ್ಹ ಸೇವೆಗಾಗಿ ಕಲಬುರಗಿಯ ಜೇಸ್ಕಾಂ ಜಾಗೃತಿದಳದ ಪೊಲೀಸ್ ಅಧಿಕ್ಷಕರು ಉತ್ತಮ ಸೇವಾ ಪ್ರಮಾಣ ಪತ್ರ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕಲಬುರಗಿ ಜೆಸ್ಕಾಂ ಜಾಗೃತಿ ದಳದ ಪ್ರಭಾರಿ ಎಸ್.ಪಿ ಸುಜಿತ್ ಅವರು ಉಪಸ್ಥಿತರಿದ್ದರು.

ಬಳ್ಳಾರಿ, ಮೇ 26: ನಗರದ ಜೆಸ್ಕಾಂ ಜಾಗೃತಿದಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಪಿಸಿ (ಪೊಲೀಸ್ ಕಾನ್ ಸ್ಟೇಬಲ್) ವೀರೇಶ್ ಅವರಿಗೆ ಉತ್ತಮ ಸೇವಾ ಪ್ರಮಾಣ ಪತ್ರ ಪ್ರಶಸ್ತಿ ದೊರೆತಿದೆ.

ಉತ್ತಮ ನ್ಯಾಯಾಲಯ ಕರ್ತವ್ಯ ನಿರ್ವಹಣೆ ಹಾಗೂ ಅತೀ ಹೆಚ್ಚು ಕೇಸು ರಿಕವರಿ ಮಾಡಿರುವ ಗಮನಾರ್ಹ ಸೇವೆಗಾಗಿ ಕಲಬುರಗಿಯ ಜೇಸ್ಕಾಂ ಜಾಗೃತಿದಳದ ಪೊಲೀಸ್ ಅಧಿಕ್ಷಕರು ಉತ್ತಮ ಸೇವಾ ಪ್ರಮಾಣ ಪತ್ರ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಕಲಬುರಗಿ ಜೆಸ್ಕಾಂ ಜಾಗೃತಿ ದಳದ ಪ್ರಭಾರಿ ಎಸ್.ಪಿ ಸುಜಿತ್ ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

ವಿಎಸ್ ಕೆಯುಬಿ: ಹೊನ್ನುರಪ್ಪ.ಎಸ್ ಗೆ ಪಿಎಚ್‌ಡಿ ಪದವಿ   ಡಿ. ದೇವರಾಜು ಅರಸು ಪುಣ್ಯಸ್ಮರಣೆ: ಅರಸು ಪುತ್ಥಳಿಗೆ ಸಿಎಂ ಡಿಸಿಎಂ ಅವರಿಂದ ಗೌರವ   ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಷರತ್ತುಗಳನ್ನು ಸರಳೀಕರಣ ಮಾಡಿ ಆದೇಶ: ಕೆಯುಡಬ್ಲ್ಯೂಜೆ ಸ್ವಾಗತ   ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿ, ಇನ್ನೊಬ್ಬರ ಆರೋಗ್ಯ ಕಾಪಾಡಿ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು   ಬೆಣಕಲ್ಲು ಗ್ರಾಮದಲ್ಲಿ ಜೂ. 4, 5 ರಂದು ನಡೆಯಬೇಕಿದ್ದ ಜಾತ್ರೆ, ಕುಂಭೋತ್ಸವ ನಿಷೇಧಿಸಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶ